ಪುತ್ತೂರು : ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖ ದೇವ ದೇವಸ್ಥಾನದ ವಠಾರದಲ್ಲಿ ದಿನಾಂಕ 17/01/2021ನೇ ಆದಿತ್ಯವಾರದಂದು ದುಗ್ಗಳದ ಮದುರ ಸಂಘಟನೆಯ ವತಿಯಿಂದ ಶ್ರಮದಾನ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನೇಮಿರಾಜ್ ಪಾಂಬಾರು, ಉತ್ಸವ ಸಮಿತಿಯ ಅಧ್ಯಕ್ಷರಾದ ತೀರ್ಥಾನಂದ ಗೌಡ ದುಗ್ಗಳ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಕೆ ಆರ್ ಲಕ್ಷ್ಮಣ ಗೌಡ ಕುಂಟಿಕಾನ, ಸುಧೀರ್ ಕಟ್ಟಪುಣಿ, ಮುರಲಿಕೃಷ್ಣ ಸಿದ್ದಮೂಲೆ, ಲೆಕ್ಕಪತ್ರ ನಿರ್ವಹಣಾ ಸಮಿತಿಯ ಸತ್ಯಪ್ರಕಾಶ್ ಕುಂಟಿಕಾನ ಜೊತೆಗಿದ್ದರು. ಶ್ರಮದಾನ ಕಾರ್ಯದಲ್ಲಿ ಮದುರ...
FlashNews:
ಕಾಂಗ್ರೆಸ್ ಪಕ್ಷವು ಪಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರುವ ದಿನ ದೂರವಿಲ್ಲ : ರಮಾನಾಥ ರೈ
ಗ್ರಾಮ ಪಂಚಾಯತ್ ಅಧ್ಯಕ್ಷ |ಉಪಾಧ್ಯಕ್ಷ ಮೀಸಲಾತಿಗೆ ದಿನಾಂಕ ಫಿಕ್ಸ್
ಸುಳ್ಯಕ್ಕೆ ಒಲಿದ ಸಚಿವ ಸ್ಥಾನ
ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ ಅಸಮಾಧಾನ ಗೊಂಡ ಪಕ್ಷೇತರ ಶಾಸಕ ?
ಗ್ರಾಮ ಪಂಚಾಯತ್ ಗೆದ್ದ ಅಭ್ಯರ್ಥಿಗಳಿಗೆ ರೈ ಅವರಿಂದ ಅಭಿನಂದನೆ
ಸುಳ್ಯ ಅಂಗಾರ ಅವರಿಗೆ ಒಲಿದ ಅದ್ರಷ್ಟ
ಬೆಳ್ಳಾರೆ ವರ್ತಕ ಸಂಘದಿಂದ ನೂತನ ಪಂಚಾಯತ್ ಸದಸ್ಯರಿಗೆ ಅಭಿನಂದನೆ
ಇಂದಿನ ಐಕಾನ್ ಸ್ವಾಮಿ ವಿವೇಕಾನಂದರು
ಗ್ರಾಮ ಪಂಚಾಯತ್ ಮೀಸಲಾತಿ ಪಾರದರ್ಶಕ ಜಾರಿಗೆ ರಮಾನಾಥ ರೈ ಮನವಿ
ಎಬಿವಿಪಿ ಅಭ್ಯಾಸವರ್ಗ ಸಮಾರೋಪ
ಪಾಣಿಮಂಗಳೂರು : ಜನವರಿ 8ಕ್ಕೆ ಖಾಝಿ ಕೋಟ ಉಸ್ತಾದ್, ಹಾಗು ಸಿ.ಎಂ. ಉಸ್ತಾದ್ ಕೃತಿಬಿಡುಗಡೆ, ಸೆಮಿನಾರ್, ಅನುಸ್ಮರಣೆ
🙏 ಇಂದಿನ ಐಕಾನ್- ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್
ಬೆಳ್ಳಾರೆ ಮೆಸ್ಕಾಂ ಮಾರ್ಗದಾಳು ಮಾಧವ ವಿಧಿವಶ
ಬಂಟ್ವಾಳದಲ್ಲಿ ಕಾಂಗ್ರೆಸ್ ವಿಭಾಗೀಯ ಸಭೆ
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ
ಇಂದಿನ ಐಕಾನ್ – ಆಧ್ಯಾತ್ಮದ ಪರಾಕಾಷ್ಟೆ ಪೇಜಾವರ ಶ್ರೀಗಳು
ಇಂದಿನ ಐಕಾನ್ – ಕಾರ್ಕಳದಿಂದ ಹೊರಟು ಜಗತ್ತು ಸುತ್ತಿದ ಹಕ್ಕಿ ಎಸ್ ಏ ಹುಸೇನ್. ( ಭಾಗ ೨)
ಇಂದಿನ ಐಕಾನ್ – ಕಾರ್ಕಳದಿಂದ ಜಗತ್ತು ಸುತ್ತಿದ ಹಕ್ಕಿ ಎಸ್.ಏ.ಹುಸೇನ್( ಭಾಗ ೧)
ಇಂದಿನ ಐಕಾನ್ – ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿಜಿ
Category: <span>ರಾಜಕೀಯ</span>
ಕಾಂಗ್ರೆಸ್ ಪಕ್ಷವು ಪಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರುವ ದಿನ ದೂರವಿಲ್ಲ : ರಮಾನಾಥ ರೈ
ಈ ಬಾರಿಯ ಗ್ರಾಮ ಪಂಚಾಯತು ಚುನಾವಣೆಯಲ್ಲಿ ರಾಜ್ಯದಲ್ಲಿ 32 ಸಾವಿರಕ್ಕೂ ಅಧಿಕ ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಮುಂಬರುವ ತಾಲೂಕು ಪಂಚಾಯತು ಮತ್ತು ಜಿಲ್ಲಾ ಪಂಚಾಯತು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಭೇರಿ ಬಾರಿಸಿ ಪಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದರು.ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ಸಮಿತಿ ಇದರ ಆಶ್ರಯದಲ್ಲಿ ಇಲ್ಲಿನ ಒಕ್ಕೆತ್ತೂರು ಸಮೀಪದ ಕೊಡಂಗೆಯಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಹಗಲಿರುಳು ದುಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ,...
ಗ್ರಾಮ ಪಂಚಾಯತ್ ಅಧ್ಯಕ್ಷ |ಉಪಾಧ್ಯಕ್ಷ ಮೀಸಲಾತಿಗೆ ದಿನಾಂಕ ಫಿಕ್ಸ್
ದಕ್ಷಿಣಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಅಧ್ಯಕ್ಷ –ಉಪಾಧ್ಯಕ್ಷ ಹುದ್ದೆಯ ಮೀಸಲಾತಿಗೆ ಜಿಲ್ಲಾಧಿಕಾರಿಯವರು ದಿನಾಂಕ ನಿಗದಿಪಡಿಸಿದ್ದಾರೆ. 2015 ರಲ್ಲಿ ಪ್ರತಿ ತಾಲೂಕು ಕೇಂದ್ರಗಳಲ್ಲಿ ನಡೆದಿದ್ದು, ಈ ಬಾರಿ ಮಂಗಳೂರಿನಲ್ಲಿ ಜನವರಿ 18,19,22 ಮತ್ತು 23 ರಂದು ನಡೆಯಲಿದೆ. ಜನವರಿ 18 ರಂದು ಮಂಗಳೂರು, ಮೂಡಬಿದಿರೆ, 19 – ಬಂಟ್ವಾಳ, 22 – ಬೆಳ್ತಂಗಡಿ, 23– ಪುತ್ತೂರು, ಸುಳ್ಯ, ಕಡಬ ತಾಲೂಕು ನಿಗದಿಗೊಳಿಸಿದ್ದಾರೆ. ಫೆಬ್ರವರಿ ಮೊದಲ ವಾರ ಗ್ರಾಮ ಪಂಚಾಯತ್ ಅಧ್ಯಕ್ಷ — ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ಪ್ರಕ್ರಿಯೆ ನಡೆಯಲು...
ಸುಳ್ಯಕ್ಕೆ ಒಲಿದ ಸಚಿವ ಸ್ಥಾನ
ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಗೆ ಪ್ರಥಮ ಸಚಿವ ಸ್ಥಾನ ಪಡೆದಿರುವ ಅಂಗಾರ ಅವರು ಬಂಗಾರ ಆಗಿದ್ದಾರೆ. ಇವರಿಂದ ಹಲವು ನಿರೀಕ್ಷೆ ಜನತೆ ಮುಂದಿದೆ.
ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ ಅಸಮಾಧಾನ ಗೊಂಡ ಪಕ್ಷೇತರ ಶಾಸಕ ?
ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪಕ್ಷೇತರ ಶಾಸಕರಾದ ನಾಗೇಶ್ ಬಿಜೆಪಿಗೆ ಬೆಂಬಲ ನೀಡಿದ್ದು, ಇದೀಗ ಎಕಾಎಕಿ ರಾಜೀನಾಮೆ ನೀಡಲು ಮುಖ್ಯಮಂತ್ರಿ ಸೂಚನೆ ನೀಡಿ ರಾಜೀನಾಮೆ ಪಡೆದಿದ್ದಾರೆ. ಇದರಿಂದ ಪಕ್ಷೇತರ ಶಾಸಕರಾದ ನಾಗೇಶ್ ಅಸಾಮಾಧನ ಗೊಂಡಿದ್ದು ಇವರ ಮುಂದಿನ ನಡೆ ನಿಗೂಢ ಅಗಿದೆ.
ಗ್ರಾಮ ಪಂಚಾಯತ್ ಗೆದ್ದ ಅಭ್ಯರ್ಥಿಗಳಿಗೆ ರೈ ಅವರಿಂದ ಅಭಿನಂದನೆ
ಬಂಟ್ವಾಳ:ವಲಯ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಮಾಣಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ವಿಜೇತ ಸದಸ್ಯರಿಗೆ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಅವರಿಂದ ಅಭಿನಂದನಾ ಸಮಾರಂಭ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ,ಎಮ್ ಎಸ್ ಮಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಕುಶಲ ಪೆರಾಜೆ,ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್...
ಸುಳ್ಯ ಅಂಗಾರ ಅವರಿಗೆ ಒಲಿದ ಅದ್ರಷ್ಟ
ಸುಳ್ಯ :ವಿಧಾನಸಭಾ ಕ್ಷೇತ್ರ ದಿಂದ 6 ಬಾರಿ ಆಯ್ಕೆಯಾದ ಅಂಗಾರ ಅವರಿಗೆ ಸಚಿವ ಸ್ಥಾನದ ಅದ್ರಷ್ಟ ಒಲಿದಿದೆ. ಈ ಹಿಂದೆ ಹಲವು ಬಾರಿ ಹೆಸರು ಪ್ರಚಾಲಿತಕ್ಕೆ ಬಂದ್ರು ಕೊನೆಗಳಿಗೆಯಲ್ಲಿ ಸಚಿವ ಸ್ಥಾನ ತಪ್ಪಿಹೋಗಿತ್ತು. ಆದರೆ ಇಂದು ಸಚಿವರಾಗುವುದು ಗ್ಯಾರಂಟಿ ಎನಿಸಿದೆ. ಸುಳ್ಯದ ಜನತೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಂಗಾರ ಅವರ ಹಿರಿತನವನ್ನು ಬಿಜೆಪಿ ಪರಿಗಣಿಸಿರುವುದು ಶ್ಞಾಘನೀಯ.
ಬೆಳ್ಳಾರೆ ವರ್ತಕ ಸಂಘದಿಂದ ನೂತನ ಪಂಚಾಯತ್ ಸದಸ್ಯರಿಗೆ ಅಭಿನಂದನೆ
ಸುಳ್ಯ: ಬೆಳ್ಳಾರೆ ವರ್ತಕ ಹಾಗೂ ಕೈಗಾರಿಕಾ ಸಂಘದ ವತಿಯಿಂದ ಬೆಳ್ಳಾರೆ ಗ್ರಾಮ ಪಂಚಾಯತ್ ನೂತನ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ನಮ್ರತಾ ಕಲಾ ಮಂದಿರದಲ್ಲಿ ಜರುಗಿತು. ಅಭಿನಂದನೆಯನ್ನು ಬೆಳ್ಳಾರೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ನೆರವೇರಿಸಿದರು. ಸುಳ್ಯ ವಕೀಲರ ಸಂಘದ ಅಧ್ಯಕ್ಷ ಯಂ ವೆಂಕಪ್ಪ ಗೌಡ ಚುನಾಯಿತ ಸದಸ್ಯರ ಅಭಿನಂದಿಸಿ ಗಾಂಧೀಜಿ ಕಂಡ ಗ್ರಾಮಸ್ವರಾಜ್ಯದ ಕಲ್ಪನೆ ಗ್ರಾಮಮಟ್ಟದಲ್ಲಿ ಸಾಕಾರ ಗೊಳ್ಳಬೇಕಾದರೆ ಅದರಲ್ಲಿ ಸದಸ್ಯರ ಪಾತ್ರ ಹೇಗಿರಬೇಕೆಂಬ ವಿಷಯದಲ್ಲಿ ಮಾತನಾಡಿ ನೂತನ ಸದಸ್ಯರನ್ನು ಹುರಿದುಂಬಿಸಿದರು . ಕಾಯ್ರಕ್ರಮದ...
ಗ್ರಾಮ ಪಂಚಾಯತ್ ಮೀಸಲಾತಿ ಪಾರದರ್ಶಕ ಜಾರಿಗೆ ರಮಾನಾಥ ರೈ ಮನವಿ
ಗ್ರಾಮ ಪಂಚಾಯತ್ ಅಧ್ಯಕ್ಷ –ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಯಲ್ಲಿ ಯಾವುದೇ ಲೋಪವಾಗದೆ ಪಾರದರ್ಶಕತೆಯಿಂದ ನಡೆಯಲಿ ಎಂದು ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ರಮಾನಾಥ ರೈ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿಗಳು ಕಾನೂನು ಪಾಲನೆಗೆ ಬದ್ಧ ಎಂದಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್, ಪಾಲಿಕೆ ಸದಸ್ಯ ಭಾಸ್ಕರ ಮೊಯಿಲಿ, ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಯಮ್ ಎಸ್ ಮಹಮ್ಮದ್,...
ಬೆಳ್ಳಾರೆ ಮೆಸ್ಕಾಂ ಮಾರ್ಗದಾಳು ಮಾಧವ ವಿಧಿವಶ
ಸುಳ್ಯ: ಬೆಳ್ಳಾರೆ ಮೆಸ್ಕಾಂ ಶಾಖಾಧಿಕಾರಿ ಕಚೇರಿಯಲ್ಲಿ ಹಲವಾರು ವರುಷಗಳಿಂದ ಮಾರ್ಗದಾಳು ಸೇವೆಯಲ್ಲಿದ್ದ ಮಾಧವ ಇವರು ಅಸೌಖ್ಯದಿಂದ ವಿಧಿವಶರಾಗಿದ್ದಾರೆ. ಮೂಲತ ಇವರು ಪುತ್ತೂರಿನವರಾಗಿದ್ದು, ಪತ್ನಿ, ಮಕ್ಕಳನ್ನು ಆಗಲಿದ್ದಾರೆ.