April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರಾವಳಿ ಸೇವಾ ಮಾಣಿಕ್ಯ (ರಿ.) ಮಂಗಳೂರು ತಂಡದಿಂದ ಮನೆ ದುರಸ್ಠಿಗೆ ದಾನಿಗಳಿಂದ ಧನ ಸಹಾಯ

ಮಂಗಳೂರಿನ ಪಂಪ್ವೆಲ್ ಶಿವಭಾಗ್ ಕುಕ್ಕುದಡಿ ಪ್ರದೇಶದ ಉಷಾ ಆರ್ಥಿಕವಾಗಿ ಹಿಂದುಳಿದ ಒಂಟಿ ಮಹಿಳೆ ತನ್ನವರೊಂದಿಗೆ ವಾಸಿಸುತ್ತಿದ್ದು ತನ್ನ ಮನೆಯ ಮೇಲ್ಛಾವಣಿ ಹದಗೆಟ್ಟು ಮಳೆಯ ನೀರು ಸೂರ್ಯನ ಕಿರಣ ನೇರವಾಗಿ ಮನೆಯ ಒಳಬಾಗಕ್ಕೆ ಸೋರುತ್ತಿತ್ತು. ಈ ಬಗ್ಗೆ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯನ್ನು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಿ ಸಂಸ್ಥೆ ದಾನಿಗಳ ಸಹಾಯದಿಂದ ಮಹಿಳೆಗೆ ಸಹಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ವಸಂತ್ ಜೆ. ಪೂಜಾರಿ, ಪ್ರಧಾನ ಕಾರ್ಯದರ್ಶಿ ನಟರಾಜ್ ಪಚ್ಚನಾಡಿ, ಜೊತೆ ಕಾರ್ಯದರ್ಶಿ ಪ್ರಸಾದ್ ಕುಂಪಲ ಹಾಗೂ ಖಜಾಂಚಿ ಅರುಣ್ ಡಿಸೋಜ ಉಪಸ್ಥಿತರಿದ್ದರು.

ಹಣದ ವ್ಯವಸ್ಥೆಗೆ ಸಹಕರಿಸಿದ ಸಂಸ್ಥೆಯ ಸದಸ್ಯರಾದ ಮಹೇಶ್ ಮತ್ತು ರಿಶಾನ್ ಇವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಕೋರಲಾಯಿತು.

 

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page