November 7, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರಾವಳಿ ಸೇವಾ ಮಾಣಿಕ್ಯ (ರಿ.) ಮಂಗಳೂರು ತಂಡದಿಂದ ಮನೆ ದುರಸ್ಠಿಗೆ ದಾನಿಗಳಿಂದ ಧನ ಸಹಾಯ

ಮಂಗಳೂರಿನ ಪಂಪ್ವೆಲ್ ಶಿವಭಾಗ್ ಕುಕ್ಕುದಡಿ ಪ್ರದೇಶದ ಉಷಾ ಆರ್ಥಿಕವಾಗಿ ಹಿಂದುಳಿದ ಒಂಟಿ ಮಹಿಳೆ ತನ್ನವರೊಂದಿಗೆ ವಾಸಿಸುತ್ತಿದ್ದು ತನ್ನ ಮನೆಯ ಮೇಲ್ಛಾವಣಿ ಹದಗೆಟ್ಟು ಮಳೆಯ ನೀರು ಸೂರ್ಯನ ಕಿರಣ ನೇರವಾಗಿ ಮನೆಯ ಒಳಬಾಗಕ್ಕೆ ಸೋರುತ್ತಿತ್ತು. ಈ ಬಗ್ಗೆ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯನ್ನು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಿ ಸಂಸ್ಥೆ ದಾನಿಗಳ ಸಹಾಯದಿಂದ ಮಹಿಳೆಗೆ ಸಹಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ವಸಂತ್ ಜೆ. ಪೂಜಾರಿ, ಪ್ರಧಾನ ಕಾರ್ಯದರ್ಶಿ ನಟರಾಜ್ ಪಚ್ಚನಾಡಿ, ಜೊತೆ ಕಾರ್ಯದರ್ಶಿ ಪ್ರಸಾದ್ ಕುಂಪಲ ಹಾಗೂ ಖಜಾಂಚಿ ಅರುಣ್ ಡಿಸೋಜ ಉಪಸ್ಥಿತರಿದ್ದರು.

ಹಣದ ವ್ಯವಸ್ಥೆಗೆ ಸಹಕರಿಸಿದ ಸಂಸ್ಥೆಯ ಸದಸ್ಯರಾದ ಮಹೇಶ್ ಮತ್ತು ರಿಶಾನ್ ಇವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಕೋರಲಾಯಿತು.

 

You may also like

News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ – ಧರ್ಮಸ್ಥಳದಲ್ಲಿ ದ್ವಿ ಸಹಸ್ರ ಮದ್ಯವರ್ಜನ ಶಿಬಿರದ ಸಾವಿರಾರು ಮದ್ಯವರ್ಜಿತರ ಸಮಾವೇಶ

ಬರೆ ಬಾಯಿಮಾತಿನಿಂದ ಪರಿವರ್ತನೆ ಸಾಧ್ಯವಿಲ್ಲ. ಆದುದರಿಂದ ಕಾಯಕದ ಬಗ್ಗೆ ಮಾತು, ಉಪನ್ಯಾಸ ಅಗತ್ಯವಿಲ್ಲ. ಮಾತಿನಲ್ಲಿ ಹೇಳುವುದನ್ನು ಕಾಯಕದಲ್ಲಿ ಮಾಡಿ ತೋರಿಸಬೇಕು ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯ ಹಿರೇಮಠದ
News

ಶಿರಾಲಿಯ ತೆಗ್ಗಿನಗದ್ದೆ ಗ್ರಾಮದಲ್ಲಿ ಕಾನೂನು ಬಾಹಿರ ಜೂಜಾಟ ದಾಳಿ — 10 ಮಂದಿಯ ಬಂಧನ

ನವೆಂಬರ್ 05ರಂದು ಶಿರಾಲಿಯ ತೆಗ್ಗಿನಗದ್ದೆ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಜೂಜಾಟ ನಡೆಸುತ್ತಿದ್ದವರ ಮೇಲೆ ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯವರು ದಾಳಿ ನಡೆಸಿ, 10 ಮಂದಿಯ ವಿರುದ್ಧ ಪ್ರಕರಣ

You cannot copy content of this page