July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಸಭೆ ಮತ್ತು ನೂತನ ಸಮಿತಿ ರಚನೆ

ಆರಂತೋಡು ಗ್ರಾಮದಲ್ಲಿ ವಿವಿಧ ಕ್ಷೆತ್ರದಲ್ಲಿ ಸಮಾಜ ಸೇವೆಯನ್ನು ನಡೆಸುತ್ತಾ ಬರುವ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕ ಸಭೆ ಮತ್ತು ನೂತನ ಸಮಿತಿ ರಚನೆಯು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಕ್ಲಬ್ ನ ಅಧ್ಯಕ್ಷರಾದ ಅಸ್ಲಾಂ ಪಟೇಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಮುಕ್ತರ್ ಪಟೇಲ್ ಮಾತನಾಡಿ ಕ್ಲಬ್ ನ ಉದ್ದೇಶ ಹಾಗೂ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಸಲಹೆ ಸೂಚನೆಯನ್ನು ನೀಡಿದರು. ನಂತರ ನೂತನ ಸಮಿತಿ ರಚನೆ ಮಾಡಲಾಯಿತು.

ಗೌರವಾಧ್ಯಕ್ಷ ಅನ್ವರ್ ಕೆ.ಎಂ. ದುಬೈ, ಅಧ್ಯಕ್ಷ ಆಶಿಕ್ ಆರಂತೋಡು, ಪ್ರಧಾನ ಕಾರ್ಯದರ್ಶಿ ಕಬೀರ್ ಸಂಟ್ಯಾರ್, ಖಜಾಂಜಿ ಮುಝಮ್ಮಿಲ್ ಕೆ. ಎಂ., ಉಪಾಧ್ಯಕ್ಷರಾಗಿ ಶರಪು ಆರಂತೋಡು ಹಾಗೂ ಅದ್ನಾನ್ ಪಟೇಲ್, ಜೊತೆ ಕಾರ್ಯದರ್ಶಿ ಯಾಗಿ ಮಿಸ್ಬ ಕೆ.ಎಂ. ಹಾಗೂ ಅನ್ಸಫ್ ಕೊಡೆoಕೆರಿ, ಸಂಘಟನೆ ಕಾರ್ಯದರ್ಶಿ ಅನಸ್ ರವರನ್ನು ಅರಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಹಬಾಜ್ ಎ., ಮುನೀರ್ ಸಂಟ್ಯಾರ್, ಅಭಿದ್ ದುಬೈ, ರಹೀಮ್ ಬೆಂಗಳೂರು, ಝುಬೈರ್ ಎ., ಸುಹೈಲ್ ಮಂಗಳೂರು, ಮುಕ್ತರ್ ಪಟೇಲ್ ದುಬೈ, ರಾಫಿ ಅರಿಕ್ಕಾಡಿ, ಅಸ್ಲಾಂ ಪಟೇಲ್ ದುಬೈ, ಸಾಲಿಹ್ ದುಬೈ, ಸಲಾವುದ್ದಿನ್ ಪಟೇಲ್ ದುಬೈ, ಹಬೀಬ್ ಗುಂಡಿ ಸೌದಿ ಅರೇಬಿಯಾ, ಸೈಫುದ್ದಿನ್ ಪಟೇಲ್ ದುಬೈ, ಇಕ್ಬಲ್ ಗುಂಡಿ ರವರನ್ನು ನೇಮಕ ಮಾಡಲಾಯಿತು.

ಸಲಹಾ ಸಮಿತಿಯ ಸದಸ್ಯರಾಗಿ ಹಾಜಿ ಅಜಾರುದ್ದಿನ್, ಸಾಬಿತ್ ಸುಳ್ಯ, ಅಶ್ರೀದ್ ಗುಂಡಿ ಸೌದಿ ಅರೇಬಿಯಾ, ಫಯಾಝ್ ಪಟೇಲ್ ದುಬೈ ಹಾಗೂ ಸಾಬಿತ್ ದುಬೈ ರವರನ್ನು ನೇಮಕ ಮಾಡಲಾಯಿತು.

You may also like

News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ
News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು

You cannot copy content of this page