December 12, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಸಭೆ ಮತ್ತು ನೂತನ ಸಮಿತಿ ರಚನೆ

ಆರಂತೋಡು ಗ್ರಾಮದಲ್ಲಿ ವಿವಿಧ ಕ್ಷೆತ್ರದಲ್ಲಿ ಸಮಾಜ ಸೇವೆಯನ್ನು ನಡೆಸುತ್ತಾ ಬರುವ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕ ಸಭೆ ಮತ್ತು ನೂತನ ಸಮಿತಿ ರಚನೆಯು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಕ್ಲಬ್ ನ ಅಧ್ಯಕ್ಷರಾದ ಅಸ್ಲಾಂ ಪಟೇಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಮುಕ್ತರ್ ಪಟೇಲ್ ಮಾತನಾಡಿ ಕ್ಲಬ್ ನ ಉದ್ದೇಶ ಹಾಗೂ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಸಲಹೆ ಸೂಚನೆಯನ್ನು ನೀಡಿದರು. ನಂತರ ನೂತನ ಸಮಿತಿ ರಚನೆ ಮಾಡಲಾಯಿತು.

ಗೌರವಾಧ್ಯಕ್ಷ ಅನ್ವರ್ ಕೆ.ಎಂ. ದುಬೈ, ಅಧ್ಯಕ್ಷ ಆಶಿಕ್ ಆರಂತೋಡು, ಪ್ರಧಾನ ಕಾರ್ಯದರ್ಶಿ ಕಬೀರ್ ಸಂಟ್ಯಾರ್, ಖಜಾಂಜಿ ಮುಝಮ್ಮಿಲ್ ಕೆ. ಎಂ., ಉಪಾಧ್ಯಕ್ಷರಾಗಿ ಶರಪು ಆರಂತೋಡು ಹಾಗೂ ಅದ್ನಾನ್ ಪಟೇಲ್, ಜೊತೆ ಕಾರ್ಯದರ್ಶಿ ಯಾಗಿ ಮಿಸ್ಬ ಕೆ.ಎಂ. ಹಾಗೂ ಅನ್ಸಫ್ ಕೊಡೆoಕೆರಿ, ಸಂಘಟನೆ ಕಾರ್ಯದರ್ಶಿ ಅನಸ್ ರವರನ್ನು ಅರಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಹಬಾಜ್ ಎ., ಮುನೀರ್ ಸಂಟ್ಯಾರ್, ಅಭಿದ್ ದುಬೈ, ರಹೀಮ್ ಬೆಂಗಳೂರು, ಝುಬೈರ್ ಎ., ಸುಹೈಲ್ ಮಂಗಳೂರು, ಮುಕ್ತರ್ ಪಟೇಲ್ ದುಬೈ, ರಾಫಿ ಅರಿಕ್ಕಾಡಿ, ಅಸ್ಲಾಂ ಪಟೇಲ್ ದುಬೈ, ಸಾಲಿಹ್ ದುಬೈ, ಸಲಾವುದ್ದಿನ್ ಪಟೇಲ್ ದುಬೈ, ಹಬೀಬ್ ಗುಂಡಿ ಸೌದಿ ಅರೇಬಿಯಾ, ಸೈಫುದ್ದಿನ್ ಪಟೇಲ್ ದುಬೈ, ಇಕ್ಬಲ್ ಗುಂಡಿ ರವರನ್ನು ನೇಮಕ ಮಾಡಲಾಯಿತು.

ಸಲಹಾ ಸಮಿತಿಯ ಸದಸ್ಯರಾಗಿ ಹಾಜಿ ಅಜಾರುದ್ದಿನ್, ಸಾಬಿತ್ ಸುಳ್ಯ, ಅಶ್ರೀದ್ ಗುಂಡಿ ಸೌದಿ ಅರೇಬಿಯಾ, ಫಯಾಝ್ ಪಟೇಲ್ ದುಬೈ ಹಾಗೂ ಸಾಬಿತ್ ದುಬೈ ರವರನ್ನು ನೇಮಕ ಮಾಡಲಾಯಿತು.

You may also like

News

ಪುತ್ತೂರಿಗೆ ಶಾಸಕ ಅಶೋಕ್ ರೈ ಕನಸು ನನಸಾದಂತೆ — ರೂಪಾಯಿ 5 ಕೋಟಿ ವೆಚ್ಚದ ಹೊಸ ತಾಲೂಕು ಪಂಚಾಯತ್ ಕಟ್ಟಡಕ್ಕೆ ನಾಳೆ ಡಿಸೆಂಬರ್ 13ರಂದು ಶಿಲಾನ್ಯಾಸ

ಪುತ್ತೂರಿನ ಅಭಿವೃದ್ಧಿ ಕನಸುಗಳು ಒಂದೊಂದಾಗಿ ಸಫಲವಾಗುತ್ತಿವೆ. ಹಳೆಯ ಮತ್ತು ಅಪರಿಹಾರ್ಯವಾಗಿರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುತ್ತೂರು ತಾಲೂಕು ಪಂಚಾಯತ್ ಕಚೇರಿಗೆ ಹೊಸ ಕಟ್ಟಡದ ಅಗತ್ಯವನ್ನು ಆಗಲೇ ಗುರುತಿಸಿದ್ದ ಶಾಸಕರಾದ
News

ಲೋಕಸಭೆಯಲ್ಲಿ ಮಾಜಿ ಸೈನಿಕರ ಪರ ಧ್ವನಿಯೆತ್ತಿದ ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ

ಯೋಧರ ಚಿಕಿತ್ಸಾ ತೊಂದರೆ ಗಂಭೀರ – ಖಾಸಗಿ ಆಸ್ಪತ್ರೆಗಳು ಹಿಂದೆ ಸರಿಯುತ್ತಿರುವುದೇ ಆತಂಕ ಕೊಡಗಿನಲ್ಲಿ ECHS ಆಸ್ಪತ್ರೆಗಳ ಕೊರತೆ – ನಿವೃತ್ತ ಯೋಧರು 100–150 ಕಿ.ಮೀ ಪ್ರಯಾಣಿಸುವ

You cannot copy content of this page