November 3, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಣಿ ಸಮೀಪದ ಹಳೀರ ನಿವಾಸಿ ಡ್ರೈವರ್ ಅಬುಬಕ್ಕರ್ ರವರು ನಿಧನ

ಮಾಣಿ ಇಲ್ಲಿನ ಸೂರಿಕುಮೇರು ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮಾಣಿ ಸಮೀಪದ ಹಳೀರ ನಿವಾಸಿಯಾಗಿರುವ ಕಬಡ್ಡಿ ಆಟಗಾರ ಮಜೀದ್, ಹಸೈನಾರ್ ಮತ್ತು ಹುಸೈನಾರ್, (ಅಚ್ಚೋನು – ಉಚ್ಚೋನು ) ಮಾಣಿ ಹೋಟೆಲ್ ಮಾಲಕ ಸಲೀಂ, ಮತ್ತು ಅಶ್ರಫ್ (ಈಚ) ಮತ್ತು ರಿಕ್ಷಾ ಚಾಲಕ ಹಮೀದ್ (ಅಮ್ಮಿ) ಹಾಗೂ ನೇರಳಕಟ್ಟೆ ನಿವಾಸಿ ಹನೀಫ್ ರವರ ತಂದೆ 85ವರ್ಷ ಪ್ರಾಯದ ಡ್ರೈವರ್ ಅಬುಬಕ್ಕರ್  ರವರು ಇಂದು ಜೂನ್ 10ರಂದು ಮಂಗಳವಾರ ಅವರ ಹಿರಿಯ ಮಗ ಹನೀಫ್ ರವರ ನೇರಳಕಟ್ಟೆಯ ಮನೆಯಲ್ಲಿ ನಿಧನರಾದರು. ಇವರು ಮಂಗಳೂರಿನ ವೈಎಂಕೆ ಪ್ರತಿಷ್ಠಿತ ಕಂಪೆನಿಯಲ್ಲಿ ಹಲವಾರು ವರ್ಷಗಳ ಕಾಲ ಲಾರಿ ಡ್ರೈವರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಮಾಣಿ ಸಮೀಪದ ನೇರಳಕಟ್ಟೆಯಲ್ಲಿರುವ ಅವರ ಹಿರಿಯ ಮಗ ಹನೀಫ್ ರವರ ಮನೆಯಲ್ಲಿ ಮಯ್ಯಿತ್ ಪರಿಪಾಲನಾ ಕಾರ್ಯಕ್ರಮ ನಡೆಯಲಿದೆ ಬಳಿಕ ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯಲ್ಲಿ ಇಂದು ಸಂಜೆ ವೇಳೆಗೆ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

You may also like

News

ಸಮುದ್ರಕ್ಕೆ ಸ್ನಾನಕ್ಕಿಳಿದ ಮೂವರು ಮೆಡಿಕಲ್ ವಿದ್ಯಾರ್ಥಿಗಳು ಮೃತ್ಯು

ಕೇರಳದ ಕಣ್ಣೂರಿನ ಪಯ್ಯಂಬಲಂ ಬೀಚ್‌ನಲ್ಲಿ ಸ್ನಾನ ಮಾಡುತ್ತಿದ್ದ ಬೆಂಗಳೂರು ವೈದ್ಯಕೀಯ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟ ಘಟನೆ ನವೆಂಬರ್‌ 2ರಂದು ಭಾನುವಾರ ನಡೆದಿದೆ. ಮೃತರನ್ನು ಅಫ್ನಾನ್‌
News

‘ನಿರುದ್ಯೋಗಿಗಳ ಕನಸುಗಳಿಗೆ ಹೊಸ ದಿಕ್ಕು’ – ಸೈಂಟ್ ಜೋಸೆಫ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಕೇರಿಯರ್ ಎಕ್ಸ್‌ಪೊ 2025 ಯಶಸ್ವಿ

“ಭರವಸೆಯ ಯಾತ್ರಿಕರಾಗಿ ಮುಂದೆ ಸಾಗೋಣ”– ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಸಮಿತಿ, ಯುವ ಆಯೋಗ, ವಾಮಂಜೂರು ಸೈಂಟ್ ಜೋಸೆಫ್ ಇಂಜಿನೀಯರಿಂಗ್ ಕಾಲೇಜು

You cannot copy content of this page